"ಪ್ರಭಾಕರ್ ಭಟ್ ಹೇಳಿಕೆಗೆ ಉತ್ತರ ಕೊಡಬೇಕಾದವರು ನಾವಲ್ಲ, ಆರೆಸ್ಸೆಸ್ ನವರು..'<br /><br />► "ಮುಸ್ಲಿಮರಿಗೆ ಮಾತ್ರವಲ್ಲ, ಇಡೀ ಹೆಣ್ಣು ಸಮಾಜಕ್ಕೆ ಮಾಡಿದ ಅವಮಾನ.."<br /><br />► ಮಂಗಳೂರು : ಕೆಪಿಸಿಸಿ ಸುದ್ದಿಗೋಷ್ಠಿಯಲ್ಲಿ ಯು.ಟಿ. ಆಯಿಶಾ ಫರ್ಝಾನ ಹೇಳಿಕೆ<br /><br />#varthabharati #kalladkaprabhakarbhat #kpcc #mangaluru #mangalore #utayishafarzana #congress